ಊದಿದ್ದ ವರುಣ ತನ್ನ ಕಹಳೇ ಮನೆಯಿಂದಾಚೆ ಇದ್ದಳು ಸತಿ, ವಿಲಾಪಿಸಿದ್ದೋಬ್ಬನೇ ಪತಿ. ಆಗಸದಿ ಪಸರಿಸಿದೆ ಮಳೆಯ ಹನಿ ನೀ ಕಾಣದೆ ಆತಂಕದಿ ಕೂಗಿದೆ ಧ್ವನಿ, ಬಿಳಿ ಆಕಾಶ ನೀಡಿದೇ ಕಾರ್ಮೋಡಕವಕಾಶ, ಚಿಂತೆಯ ಸಂತೆಯಲಿ ಮುಳುಗಿದೆ ಈ ಜೀವಶೇಷ, ಆನಂತಕ್ಕೂ ಮಿಗಿಲು, ವರ್ಣನೆಗೂ ನಿಲುಕದು ನಮ್ಮನೂಬಂಧ. ಜನುಮ ಜನುಮಕ್ಕೂ ಇರಬೇಕು ಈ ಸಂಬಂಧ, ದೃಷ್ಟಿ ಅಗಲಕ್ಕು ನೀನ್ನಿನೂ ಅಗೋಚರ, ಸಮಯಕಳೆದಂತೆ ಕೆಡಿಸುತ್ತಿದೆ ಕಾತುರ. ಮುಸುಕಿನ ಹೊತ್ತು,ಬಿಳಿ ಸೀರೆ ತೊಟ್ಟು, ಕೂಟ್ಟೊಂದು ಮುತ್ತು ಗೋಪಾಲಮೃತವನೆರೆದು, ಸುಪ್ರಭಾತ ನುಡಿದು ನೀ ಬರೆವೆ ದಿನಚರಿಯ ಸೊಬಗು, ಹೆಚ್ಚುವ ಮುನ್ನ ಮಳೆಯ ಹನಿ, ನೀ ಬಂದು ಸೆರೆನ್ನ ನನ್ನ honey.